ಮೆಟ್ರೋ‌ ಪ್ರಯಾಣಿಕರ ಪಡಿಪಾಟಲಿಗೆ ಕೊನೆ ಹಾಡಿದ ರಾಜ್ಯ ಸಾರಿಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಮೆಟ್ರೋ‌ ಪ್ರಯಾಣಿಕರ ಪಡಿಪಾಟಲಿಗೆ ಕೊನೆ ಹಾಡಿದ ರಾಜ್ಯ ಸಾರಿಗೆ ಇಲಾಖೆ ಎಂದು ಕಾಂಗ್ರೆಸ್ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಮೆಟ್ರೋ ನಿಲ್ದಾಣದಿಂದ ದೂರವಿರುವ ಸ್ಥಳಗಳಿಗೆ ಸಂಚರಿಸಲು ಮೆಟ್ರೋ ಪ್ರಯಾಣಿಕರು ಕ್ಯಾಬ್, ಆಟೋಗಳ ಮೊರೆಹೋಗಿ ಹೆಚ್ಚಿನ ಹಣ ವ್ಯಯಿಸಬೇಕಾಗಿತ್ತು.

ಇದೀಗ ಹಲವು ಮೆಟ್ರೋ ನಿಲ್ದಾಣಗಳಿಂದ ಫಿಡರ್ ಮಿನಿ ಬಸ್ ಸೇವೆ ಆರಂಭಿಸುವ ಮೂಲಕ ಬಿಎಂಟಿಸಿ ಈ ಸಮಸ್ಯೆ ನಿವಾರಣೆಗೆ ಮುಂದಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರ ಹಣ, ಸಮಯ ಉಳಿತಾಯವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

 

 

 

Share This Article
error: Content is protected !!
";