ಕಸ ಸಂಗ್ರಹಣೆಗೂ ಶುಲ್ಕ ಫಿಕ್ಸ್ ಮಾಡಲು ಮುಂದಾದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕಸ ವಿಲೇವಾರಿ ಮಾಡುವಲ್ಲಿ ವಿಫಲವಾಗಿ, ಸಿಲಿಕಾನ್ ಸಿಟಿಯನ್ನು ಗಾರ್ಬೇಜ್‌ಸಿಟಿ ಮಾಡಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಕಸ ಸಂಗ್ರಹಣೆಗೂ ಶುಲ್ಕ ಫಿಕ್ಸ್ ಮಾಡಲು ಮುಂದಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಆರೋಪಿಸಿದೆ.

- Advertisement - 

ಬೆಂಗಳೂರು ಸಿಟಿಯನ್ನು ಕಸಮುಕ್ತ ಸಿಟಿಯನ್ನಾಗಿಸುವುದಾಗಿ ಹೇಳಿ ಕಸ ವಿಲೇವಾರಿ ಹೆಸರಲ್ಲಿ ಬೊಕ್ಕಸ ತುಂಬಿಸಿಕೊಳ್ಳಲು ನಿರ್ಧರಿಸಿದಂತಿದೆ.

- Advertisement - 

ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರಿನ ಹೆಸರಿನಲ್ಲಿ ದರೋಡೆ ಮಾಡಿ ಆಯಿತು,‌ಈಗ ಕಸದ ಹೆಸರಿನಲ್ಲೂ ಲೂಟಿಯಾ? ಇದು ಮಹಾರಾಷ್ಟ್ರ ಚುನಾವಣಾ ಖರ್ಚಿಗೋ, ಜಾರ್ಖಂಡ್ ಚುನಾವಣಾ ಖರ್ಚನ್ನು ಸರಿದೂಗಿಸಲೋ ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

 

- Advertisement - 

 

Share This Article
error: Content is protected !!
";