ದೀಪ ತ್ಯಾಗದ ಸಂಕೇತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೀಪವು ತಾನೇ ಉರಿದು ಬೆಳಕು ಕೊಡುವ ಹಾಗೆ ಅದೆಷ್ಟೋ ಮಂದಿ ತಮ್ಮ ಜೀವನದ ಸಾಗುವಳಿಯಲ್ಲಿ ಲಾಭ ನಷ್ಟಗಳನ್ನು ಲೆಕ್ಕಿಸದೇ ವಿಶ್ವಾಸದ ಸಲುವಾಗಿ ಜೀವನವನ್ನೇ ತ್ಯಾಗ ಮಾಡುವವರನ್ನು ನೋಡಬಹುದು .  ಇನ್ನೂ ಕೆಲವರ ಮನಸ್ಥಿತಿಯಲ್ಲಿ ತ್ಯಾಗವೇ ಇಲ್ಲದೆ  ಸ್ವಾರ್ಥವೇ  ಹೆಚ್ಚಾಗಿ ನಾನೇ ಪ್ರಾಮಾಣಿಕ ಎಂಬಂತೆ ತೋರ್ಪಡಿಸುವ ವ್ಯಕ್ತಿತ್ವಕ್ಕೆ ಯಾವತ್ತಿಗೂ ಬೆಳಕೇ ಇಲ್ಲದೆ ಕಾರ್ಗತ್ತಲು ಆವರಿಸಿರುತ್ತದೆ.

- Advertisement - 

 ಜೀವನದ ಅದೆಂತಹ ಸಂದರ್ಭದಲ್ಲಿಯೂ ನ್ಯಾಯ. ನೀತಿ. ಸತ್ಯ. ಧರ್ಮಗಳ ಪಾಲನೆಯಲ್ಲಿ ಸಾಗಿದಾಗ ಮಾತ್ರವೇ ಮನುಷ್ಯರಿಗೆ ಎಲ್ಲಾ ತರಹದಲ್ಲಿ ಸಮಾಧಾನ  ತರುವುದು ಇದು ಸತ್ಯದ ಸಂಗತಿ.

- Advertisement - 

ಮನುಷ್ಯ ಇತ್ತರರ ಬದುಕಿನಲ್ಲಿ ದೀಪದಂತೆ ಬೆಳಕು ಚೆಲ್ಲಿ ದೀಪಾ ದಂತೆ ತ್ಯಾಗಿ  ಆಗಲು ಸಾಧ್ಯ ಇಲ್ಲದಿರಬಹುದು. ಮತ್ತೊಬ್ಬರ ಬದುಕನ್ನು ಹಾಳುಗೆಡವಿ ಅವರ ಬದುಕಿನ ಬೆಳಕನ್ನು ಹಾರಿಸಬಾರದು. ಈ ವಿಚಾರವನ್ನು ಗಮನಿಸಿದ ಎಲ್ಲರಿಗು ಬೆಳಕಿನ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಲೇಖನ-ರಘು ಗೌಡ 9916101265

 

- Advertisement - 

Share This Article
error: Content is protected !!
";