ಕೊಲೆಗಡುಕ ಕಾಂಗ್ರೆಸ್ ಸರ್ಕಾರ ಹೂಡಿರುವ ತಂತ್ರಗಳು!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನತೆಯ ಹಾಗೂ ಮಾಧ್ಯಮಗಳ ಗಮನವನ್ನು ತಮ್ಮ ಫೋಟೋ ಹುಚ್ಚಿನಿಂದಾದ ಕಾಲ್ತುಳಿತದ ಘಟನೆಯಿಂದ ಬೇರೆಡೆ ಸೆಳೆಯಲು ಕೊಲೆಗಡುಕ ಕರ್ನಾಟಕ ಕಾಂಗ್ರೆಸ್
ಸರ್ಕಾರ ಹೂಡಿರುವ ತಂತ್ರಗಳು!! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

- Advertisement - 

ಕೊಲೆಗಡುಕ ಸಿಎಂ ಹಾಗೂ ಡಿಸಿಎಂ ಅವರ ದೆಹಲಿ ಪ್ರವಾಸ, ಸಂಪುಟ ಪುನರ್‌ ರಚನೆ, ಮತ್ತೊಮ್ಮೆ ಜಾತಿಗಣತಿ ನಡೆಸಲು ತೀರ್ಮಾನ, ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರ ಕಾಂಗ್ರೆಸ್‌ ಎಂತಹ ಗೋಸುಂಬೆ ಆಟ ಆಡಿದರೂ, ಜನತೆ ಮಾತ್ರ ಕಾಂಗ್ರೆಸ್‌ ನ ಕೊಲೆಗಡುಕತನವನ್ನು ಎಂದಿಗೂ ಮರೆಯುವುದಿಲ್ಲ!! ಎಂದು ಅಶೋಕ್ ಟೀಕಿಸಿದ್ದಾರೆ.

- Advertisement - 

 

- Advertisement - 
Share This Article
error: Content is protected !!
";