ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರ ತುಘಲಕ್‌ ದರ್ಬಾರ್‌

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆಯೊಂದು ಮೂರು ಬಾಗಿಲಾಗಿರುವ ಕರ್ನಾಟಕ ಕಾಂಗ್ರೆಸ್
ಇದೀಗ ಮತ್ತೊಂದು ಬಾಗಿಲು ಓಪನ್‌ಮಾಡಿಕೊಂಡು ಬೀದಿ ಕಾಳಗಕ್ಕೆ ನಿಂತಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

- Advertisement - 

ತುಮಕೂರು ಜಿಲ್ಲೆಯ ಇಬ್ಬರು ಸಚಿವರಾದ ಕೆ.ಎನ್‌. ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ ಅವರ ತುಘಲಕ್‌ದರ್ಬಾರ್‌ವಿರುದ್ಧ ಗುಬ್ಬಿ ಶಾಸಕ ಎಸ್‌.ಆರ್.‌ಶ್ರೀನಿವಾಸ್‌ಸಿಡಿದೆದ್ದಿದ್ದಾರೆ.

- Advertisement - 

ಗುಬ್ಬಿ ಶ್ರೀನಿವಾಸ್‌ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟು ಕಾಂಗ್ರೆಸ್‌ಸೇರಿಸಿಕೊಂಡ ನಾಯಕರು ಚೊಂಬು ಕೊಟ್ಟಿದ್ದಾರೆ!! ಎಂದು ಬಿಜೆಪಿ ಆರೋಪಿಸಿದೆ.

- Advertisement - 

ಇದೀಗ ತುಮಕೂರು ಹಾಲು ಒಕ್ಕೂಟ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ತಮ್ಮ ಪತ್ನಿಗೆ ನೀಡುವಂತೆ ಕೇಳಿದಾಗ ಕಾಂಗ್ರೆಸ್‌ನಾಯಕರು ಕೈಗೆ ಚಿಪ್ಪು ಕೊಟ್ಟಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

 

 

Share This Article
error: Content is protected !!
";