ಉಜ್ಜನಿ ಬೀರಲಿಂಗೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಸಾಸಲು ಹೋಬಳಿ ಉಜ್ಜನಿ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ
ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

 ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ದೇವರಿಗೆ ‌ಅಭಿಷೇಕ ಮಾಡುವ ಮೊದಲು ದೇವಾಲಯಶುಚಿಗೊಳಿಸಿ. ಬೀರಲಿಂಗೇಶ್ವರ ದೇವರಿಗೆ ನೈಸರ್ಗಿಕ ದ್ರವ್ಯಗಳಿಂದ ಸ್ನಾನ ಮಾಡಿಸಿ.

- Advertisement - 

ಬಳಿಕ, ನೈವೇದ್ಯ ಮತ್ತು ಅಲಂಕಾರ ಇತರ ಪೂಜಾ ವಿಧಿಗಳನ್ನು ನಿರ್ವಹಿಸಿ ತದನಂತರ ಭಕ್ತರಿಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿಯೋಗ ಮಾಡಲಾಯಿತು. ಭಕ್ತರಿಂದ ಕಾಯಿ ಹಣ್ಣು ಅರ್ಪಿಸಿ ಧನ್ಯತೆ ಮೆರೆದರು.

 

- Advertisement - 

Share This Article
error: Content is protected !!
";