ಕೇಂದ್ರ ಸಚಿವ ಕುಮಾರಸ್ವಾಮಿ ಪತ್ನಿ ಅನಿತಾರೊಂದಿಗೆ ಈಶಾನ್ಯ ರಾಜ್ಯಗಳ ದೇವಸ್ಥಾನಗಳಿಗೆ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಈಶಾನ್ಯ ರಾಜ್ಯಗಳ ಭೇಟಿಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇವತ್ತು ಬೆಳಗ್ಗೆ ಅರುಣಾಚಲ ಪ್ರದೇಶದ ಜೀರೊ ಪ್ರದೇಶದಲ್ಲಿ ಕರಡೋ ಎಂಬಲ್ಲಿರುವ ಶ್ರೀ ಸಿದ್ದೇಶ್ವರನಾಥ ದೇವಾಲಯಕ್ಕೆ ತೆರಳಿ ಆ ಪರಮಶಿವನಿಗೆ ಪೂಜೆ ಸಲ್ಲಿಸಿದರು. 

 ಈ ಸಂದರ್ಭದಲ್ಲಿ ದೇಗುಲದ ಬಳಿ ಕನ್ನಡಿಗರೂ ಸೇರಿದಂತೆ ತೆಲುಗು, ತಮಿಳು, ಮಲೆಯಾಳಿ ರಾಜ್ಯಗಳ ಜನರು ಸೇರಿ ದೇಶದ ಹಲವಾರು ಭಾಷಿಕರನ್ನು ಭೇಟಿಯಾಗಿದ್ದು ನಿಜಕ್ಕೂ ಜೀವನದ ಸುದೈವ.

- Advertisement - 

ಅವರೆಲ್ಲರೂ ತೋರಿದ ಆದರಾಭಿಮಾನಕ್ಕೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವ ಹೆಚ್.ಡಿ.ಕುಮಾರಸ್ವಾಮಿ ಜೊತೆಯಲ್ಲಿ ಪತ್ನಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರು.

- Advertisement - 

 

 

Share This Article
error: Content is protected !!
";