ಹಲಸು, ಹುಣಸೆ ಮತ್ತು ನೇರಳೆ ಹಣ್ಣುಗಳ ಮಂಡಳಿ ಸ್ಥಾಪನೆಗೆ ಮನವಿ ಸಲ್ಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರ ಸಮ್ಮುಖದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚಿಸಿದರು.

ಕಾಫಿ ಮತ್ತು ಮಖಾನ ಮಂಡಳಿಗಳ ಮಾದರಿಯಲ್ಲಿ ಹಲಸು, ಹುಣಸೆ ಮತ್ತು ನೇರಳೆ ಹಣ್ಣುಗಳಿಗೆ ಸಂಯೋಜಿತ ಮಂಡಳಿಯನ್ನು ಸ್ಥಾಪಿಸುವಂತೆ ಕೇಂದ್ರ ಕೃಷಿ ಸಚಿವರನ್ನು ವಿನಂತಿಸಿದರು.

- Advertisement - 

ಅವುಗಳ ಪೌಷ್ಟಿಕಾಂಶದ ಮೌಲ್ಯದ ಜೊತೆಗೆ, ಈ ಹಣ್ಣುಗಳ ವಾಣಿಜ್ಯ ಸಾಮರ್ಥ್ಯವು ಅಪಾರವಾಗಿದೆ ಎಂದು ಕುಮಾರಸ್ವಾಮಿ ಅವರು ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

 

- Advertisement - 

 

Share This Article
error: Content is protected !!
";