ಕಾಗಿನೆಲೆ ಮಠವನ್ನೂ ಕಬಳಿಸಲು ವಕ್ಫ್‌ಬೋರ್ಡ್‌ಸಂಚು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ಸಿನ ಘಟಾನುಘಟಿ ನಾಯಕರು ವಕ್ಫ್‌ಆಸ್ತಿಗಳನ್ನು ಲೂಟಿ ಹೊಡೆದಿದ್ದಾರೆ. ಕಾಗಿನೆಲೆ ಮಠವನ್ನೂ ಕಬಳಿಸಲು ವಕ್ಫ್‌ಬೋರ್ಡ್‌ಸಂಚು ರೂಪಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ವಕ್ಫ್ ನೋಟಿಸ್‌ಹಿಂಪಡೆದಿದ್ದೇವೆ ಎಂದಿರುವುದು ಕಣ್ಣೊರೆಸುವ ತಂತ್ರವಷ್ಟೇ  ಕೇಂದ್ರ ಸಚಿವರು ಟೀಕಿಸಿದ್ದಾರೆ.

Share This Article
error: Content is protected !!
";