ಮುನಿಯಪ್ಪ ಅವರಿಗೆ ವಾಟರ್ ಬೆಡ್ ವಿತರಣೆ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು
 ವತಿಯಿಂದ ಮುತ್ತೂರು ಗ್ರಾಮದ ಮುನಿಯಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ನಡೆದಾಡಲು ಆಗದ ಪರಿಸ್ಥಿತಿ ಇರುವ ಕಾರಣ 

ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಮಂಜೂರಾದ ವಾಟರ್ ಬೆಡ್ ಅನ್ನು  ಜಿಲ್ಲಾ ಜನಜಾಗೃತಿ ಸದಸ್ಯರಾದ ವೆಂಕಟೇಶ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ  ದಿನೇಶ್ N.R ವಲಯದ ಮೇಲ್ವಿಚಾರಕ ರಘು ಸದಸ್ಯರು ಭಾಗವಹಿಸಿದ್ದರು.

 

Share This Article
error: Content is protected !!
";