ರಾಯಲ್ ಚಿನ್ನದ ಪದಕಕ್ಕೆ ಪಾತ್ರವಾದ ಕಲಾಕೃತಿಗಳು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಆಂಡ್ ಕಲ್ಚರ್ ಸಂಸ್ಥೆಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ/ ರೇಖಾಚಿತ್ರ ಸ್ಪರ್ಧೆಯಲ್ಲಿ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಜಬೀವುಲ್ಲಾ ಎಂ. ಅಸದ್ ಅವರ ಕಲಾಕೃತಿಗಳು “ರಾಯಲ್ ಚಿನ್ನದ ಪದಕ” ಕ್ಕೆ ಪಾತ್ರವಾಗಿದ್ದು.

- Advertisement - 

ಇದೇ ತಿಂಗಳ 28ರ ಭಾನುವಾರದಂದು ಕಲ್ಬುರ್ಗಿಯ ಕನ್ನಡ ಭವನದಲ್ಲಿರುವ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ಪ್ರದರ್ಶನದೊಂದಿಗೆ ಪದಕ ಪ್ರಧಾನ ಮಾಡಲಾಗುವುದು.

- Advertisement - 

 

 

Share This Article
error: Content is protected !!
";