ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ನಗರದ ಸರ್ಕಾರಿ IUDP ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು.
ಯೋಗದ ಮಹತ್ವ ಕುರಿತು ವೈದ್ಯಾಧಿಕಾರಿ ಡಾ.ಅಕ್ಷತಾ. ಸಹಾಯಕಿ ಮಾನ್ಯ ಮಾತನಾಡಿ ದಿನವೂ ಮಾಡಿದರೆ ಯೋಗ ದುರಾಗುವುದು ರೋಗ ಎಂದು ತಿಳಿಸಿದರು.
ಮುಖ್ಯ ಶಿಕ್ಷಕರಾದ ಗೌಸ್ ಫಯಾಜ್, ಸಹ ಶಿಕ್ಷಕರಾದ ಅನುಸೂಯ, ಅನಿತಕುಮಾರಿ, ಅಕ್ಕ ಮಹಾದೇವಿ, ಸಲ್ಮಾ, ಪ್ರಸನ್ನ, ಪ್ರಸಾದ್, ಡಾ.ತಿಪ್ಪೇಸ್ವಾಮಿ ಇದ್ದರು.

