ರಾಜ್ಯಮಟ್ಟದ ದಸರಾ ಯೋಗ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಯೋಗ ಪಟುಗಳು

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಮೈಸೂರಿನ ವಸ್ತು ಪ್ರದರ್ಶನದ ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಯೋಗ ಸ್ಪರ್ಧೆ –
2025ರಲ್ಲಿ 

ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳಾದ ಪಿ.ಎಸ್ ಶಶಾಂಕ್, ಜಿ.ನವನೀತ್, ಎಂ.ಆರ್ ಜಾಹ್ನವಿ, ವಿ.ವರ ಪ್ರಸಾದ್, ಕೆ.ವಿನಯ ಕುಮಾರ್, ಎ.ಆರ್ ಕೌಶಿಕ್ ಕುಮಾರ್,.ಹಿತೇಶ್ ಬಹುಮಾನ ಪಡೆದು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿರುತ್ತಾರೆ. 

- Advertisement - 

 

 

- Advertisement - 

 

Share This Article
error: Content is protected !!
";