ನೀವೇನೋ ಉಪಮುಖ್ಯಮಂತ್ರಿಯೋ? ಬೀದಿ ರೌಡಿಯೋ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ಡಿಕೆ ಶಿವಕುಮಾರ್ ಅವರೇ ನೀವೇನೋ ಉಪಮುಖ್ಯಮಂತ್ರಿಯೋ ? ಬೀದಿ ರೌಡಿಯೋ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

ಅನ್ನ ಕೊಡುವ ರೈತರ ಬಳಿ ಈ ರೀತಿಯ ದೌಲತ್ತು, ದರ್ಪ, ದೌರ್ಜನ್ಯ ಖಂಡನೀಯ. ಪ್ರತಿಭಟನಾನಿರತ ರೈತರ‌ಸಮಸ್ಯೆಗಳನ್ನು ಕೇಳುವ ಸಂಯಮ, ತಾಳ್ಮೆ, ಸಂವೇದನೆ ಇಲ್ಲದಿರುವ ನೀವೆಂತಹ ಜನಪ್ರತಿನಿಧಿ ?  ಎಂದು ಜೆಡಿಎಸ್ ಹರಿಹಾಯ್ದಿದೆ.

ರೌಡಿ ಕೊತ್ವಾಲ್ ಜೊತೆಗಿನ ನಿಮ್ಮ ಒಡನಾಟವನ್ನು ಇನ್ನೂ ಮರೆತಿಲ್ಲ ಎನ್ಮುವುದು ನಡವಳಿಕೆಯಲ್ಲಿ ಎದ್ದು ಕಾಣುತ್ತಿದೆ. ಅನ್ನದಾತರ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ರೂಢಿಸಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

 

 

Share This Article
error: Content is protected !!
";