ಬಾಲಗಂಗಾಧರನಾಥ ಸ್ವಾಮೀಜಿಗಳ 12ನೇ ಗುರು ಸಂಸ್ಮರಣೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀಶ್ರೀಶ್ರೀ ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 12 ನೇ ವರ್ಷದ ಗುರು ಸಂಸ್ಮರಣಾ ಮಹೋತ್ಸವ.

- Advertisement - 

 ಅಕ್ಷರ ಸಂತ, ಜ್ಞಾನ ಯೋಗಿ ಜಗದ್ಗುರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ನಮ್ಮನ್ನಗಲಿ  12 ವರ್ಷಗಳು ಕಳೆದಿದ್ದೇವೆ. ಗುರುಗಳ ಮಾರ್ಗದರ್ಶನದ ಆಶೀರ್ವಾದ ಭಕ್ತ ವೃಂದಕ್ಕೆ ಅಪಾರವಾದ ಜ್ಞಾನದ ಶಕ್ತಿತುಂಬಿದೆ. 

- Advertisement - 

ಗುರುಗಳು ಸೇವಾ ಸಂಕಲ್ಪದಲ್ಲಿ ಮಾಡಿರುವಂತಹ ಶೈಕ್ಷಣಿಕ ಮತ್ತು ಧಾರ್ಮಿಕ ಕೆಲಸಗಳು ಸರ್ವಜನಾಂಗದ ಹಿತದೃಷ್ಟಿಗೆ ಜ್ಞಾನದ ಬೆಳಕಾಗಿದೆ. ಗುರುಗಳ ಸಾಮಾಜಿಕ ಬದ್ಧತೆಯ ನಿಲುವುಗಳು ಸಮಾಜದ ಏಳಿಗೆಗೆ ಶಕ್ತಿತುಂಬಿದೆ.  ಗುರುವರ್ಯರ  ನೆನಪಿನ ತನ್ಮಯತೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ರಘು ಗೌಡ ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";