ಆದಾಯ ಹೆಚ್ಚಿಸಲು ಹೊಸ ಪಬ್ ಗಳಿಗೆ ಲೆಸೆನ್ಸ್

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್
ಸರ್ಕಾರ ಒಂದು ಕಡೆ ಆರ್ಥಿಕ ಸಂಕಷ್ಟ ಎಂದು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುತ್ತಿದೆ.

ಮತ್ತೊಂದು ಕಡೆ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು  15 ವರ್ಷದ  ಬಳಿಕ  ಹೊಸ  ಪಬ್ ಗಳಿಗೆ  ಲೆಸೆನ್ಸ್ ಕೊಡುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

ಸಿದ್ದರಾಮಯ್ಯನವರೇ  ಮಕ್ಕಳ ಭವಿಷ್ಯ ಬೆಳಗುವ ವಿಶ್ವ ವಿದ್ಯಾಲಯ  ಮುಚ್ಚಬೇಡಿ ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸಿ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ವಾಮ ಮಾರ್ಗ ಹಿಡಿಯಬೇಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.

 

Share This Article
error: Content is protected !!
";