ವಕೀಲರ ಸಂಘದ ಅಧ್ಯಕ್ಷರಾಗಿ ಮಹೇಶ್ವರಪ್ಪ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎಸ್.ಮಹೇಶ್ವರಪ್ಪ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಕೆ.ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಓ.ಜಗದೀಶ್(ಗುಂಡೇರಿ)

ಸಹ ಕಾರ್ಯದರ್ಶಿಯಾಗಿ ಕಾಂತರಾಜ್ ಹೆಚ್.ಟಿ. ಖಜಾಂಚಿಯಾಗಿ ಸೋಮಶೇಖರ್‌ರೆಡ್ಡಿ ಹೆಚ್. ಇವರುಗಳು ಆಯ್ಕೆಯಾಗಿದ್ದಾರೆ.

- Advertisement - 

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶೋಕ ಬಿ.ಎಂ, ನೂರ್ ಅಹಮದ್ ಕೆ, ಗಿರೀಶ್ ಬಿ, ಶಿವಕುಮಾರ್ ಎಂ, ಫೈಜಾನ್‌ಉಲ್ಲಾ ಬಿ.ಕೆ, ವಹೀದಾಭಾನು ಎ, ಮಂಜುಳ ಬಿ, ರಜಿನಿ ಆರ್. ಮಲ್ಲಿಕಾರ್ಜುನ ಎನ್, ಶಿವಕುಮಾರ್ ಟಿ. ಇವರುಗಳು ನೇಮಕಗೊಂಡಿದ್ದಾರೆ.

 

- Advertisement - 

 

 

 

Share This Article
error: Content is protected !!
";