ಸುಳ್ಳು ಸೃಷ್ಟಿಸುವುದು ಸಿದ್ದರಾಮಯ್ಯ ಅವರ ಮೂಲ ಗುಣ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಸುಳ್ಳುಗಳನ್ನು ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯ ಅವರ ಮೂಲ ಗುಣ!! ಎಂದು ಬಿಜೆಪಿ ಆರೋಪಿಸಿದೆ.

- Advertisement - 

ಆಡಳಿತಕ್ಕೆ ಸಂಚಕಾರ ಬಂದಾಗಲೆಲ್ಲಾ ವಿಪಕ್ಷಗಳ ನಾಯಕರ ಮೇಲೆ ಸುಳ್ಳುಗಳ ದಾಳಿ ಮಾಡಿ, ಜನರ ಗಮನವನ್ನು ಬೇರೆಡೆ ಸೆಳೆಯುತ್ತಾರೆ ಸಿದ್ದರಾಮಯ್ಯ ಅವರು!!

- Advertisement - 

ಈಗ ಮುಡಾ ಹಗರಣದಲ್ಲಿ ಜೈಲು ಕಂಬಿ ಎಣಿಸುವ ದಿನ ಹತ್ತಿರ ಬರುತ್ತಿದ್ದಂತೆ ವಕ್ಫ್ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮೇಲೆ ಮಾಡುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳಿನ ಕಣಜ ಎಂದು ಬಿಜೆಪಿ ದೂರಿದೆ.

 

- Advertisement - 

Share This Article
error: Content is protected !!
";