ಸೆಸ್‌(ಉಪ ತೆರಿಗೆ) ನೆಪದಲ್ಲಿ ಲೂಟಿಗೆ ಇಳಿದ ಸಿದ್ದರಾಮಯ್ಯ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಧ್ಯಮ ವರ್ಗದವರನ್ನು ಸುಲಿಗೆ ಮಾಡುವುದೇ ಕಾಂಗ್ರೆಸ್ ಸರ್ಕಾರದ ಖಯಾಲಿ ಆಗಿಬಿಟ್ಟಿದೆ. ಗ್ಯಾರಂಟಿಗಾಗಿ ಹಣ ಹೊಂದಿಸಲು ಸರ್ಕಸ್‌ಮಾಡುತ್ತಿರುವ ಸಿದ್ದರಾಮಯ್ಯ
ಸರ್ಕಾರ ಈಗ ಸೆಸ್‌(ಉಪ ತೆರಿಗೆ) ನೆಪದಲ್ಲಿ ರಾಜ್ಯದಲ್ಲಿ ಲೂಟಿಗೆ ಇಳಿದಿದೆ ಎಂದು ಜೆಡಿಎಸ್ ಕಿಡಿ ಕಾರಿದೆ.  

- Advertisement - 

ದ್ವಿಚಕ್ರ ವಾಹನಗಳಿಗೆ ಮತ್ತು ಸಾರಿಗೆಯೇತರ ಮೋಟಾರು ಕಾರುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.  

- Advertisement - 

ಇನ್ಮುಂದೆ ಹೊಸ ವಾಹನ ಖರೀದಿ ವೇಳೆ ಖರೀದಿದಾರರು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕು. ಖಾಲಿಯಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಕಾಂಗ್ರೆಸ್‌ಸರ್ಕಾರ ಮಧ್ಯಮ ವರ್ಗವನ್ನು ಟಾರ್ಗೆಟ್‌ಮಾಡಿ ತೆರಿಗೆ ಬರೆ ಎಳೆಯುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.

 

- Advertisement - 

Share This Article
error: Content is protected !!
";