ನ್ಯಾಯಕ್ಕಾಗಿ ಪಾಂಚಜನ್ಯವಾದ ಎಲ್ಲರ ಧ್ವನಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನೊಬ್ಬನಲ್ಲ ನ್ಯಾಯಕ್ಕಾಗಿ ಕೂಗಿದ ನಿಮ್ಮೆಲ್ಲರ ಸಹಸ್ರ ಸಹಸ್ರ ಕಂಠಗಳ ರಾವ, ನ್ಯಾಯಕ್ಕಾಗಿ ನೀವೆಲ್ಲ ಎತ್ತಿದ ಸಹಸ್ರಾರು ಕೈಗಳು, ನಿಮ್ಮ ಧ್ವನಿಯೂ ಪಾಂಚಜನ್ಯವಾಯಿತು ಎಂದು ಬಿಜೆಪಿ ನಾಯಕ, ಎಂಎಲ್ ಸಿ ಸಿ.ಟಿ ರವಿ ತಿಳಿಸಿದ್ದಾರೆ.

- Advertisement - 

ನಿಮ್ಮ ಕೈ ಕಲ್ಪ ವೃಕ್ಷವಾಯಿತು, ನ್ಯಾಯ ಸಂಹಿತೆಯಿಂದ ಅಸತ್ಯ ಬಟ್ಟೆಕೆಟ್ಟು ಬೂದಿಯಾಯಿತು, ಅಸತ್ಯದ ಗ್ರಹಣಕ್ಕೆ ಪ್ರಖಂಡ ಸೂರ್ಯನನ್ನು ಬಹುಕಾಲ ಮರೆಮಾಚಲು ಸಾಧ್ಯವಾಗಲಿಲ್ಲ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

- Advertisement - 

ಸಂಕಟ, ಧರ್ಮಗ್ಲಾನಿ, ಚಿತ್ತಕ್ಷೋಭೆ ಉಲ್ಬಣಿಸಿದಾಗ ಸತ್ಯದ ಅವಿರ್ಭಾವವಾಯಿತು. ಸತ್ಯಮೇವ ಜಯತೇ ಎಂಬ ಮಾಂಡೂಕ್ಯ ಉಪನಿಷತ್ತಿನ ನುಡಿ ಮತ್ತೆ ನಿಜವಾಯಿತು ಎಂದು ರವಿ ಅವರು ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";