Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟ ಕಷ್ಟವ ತಿಳಿಸಲು ಮರೆತಿರುವೇಕೆ ಅಪ್ಪಾ..

Advertisement
Advertisement

ಚಂದ್ರವಳ್ಳಿ ನ್ಯೂಸ್, ಬಿಜಾಪುರ:
ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು
ಬಿದ್ದು ಪೆಟ್ಟು ಮಾಡಿಕೊಂಡಾಗಲ್ಲ ಕರೆಯುವ ಮೊದಲು ಹೆಸರು ಅಮ್ಮ ಎಂದಾದರೆ ಬೆಳ್ಳದಂತೆ ನಡೆಸಲು ನೀವು ಪಟ್ಟ ಕಷ್ಟವ ತಿಳಿಸಲು ಮರೆತಿರುವೇಕೆ ಅಪ್ಪಾ..

ಜಗತ್ತನ್ನು ಕಂಡ ನಿಮ್ಮ ಸ್ಪಷ್ಟ ನೋಟ ನಮಗೆ ತಿಳಿಯಲು ಸುಲಭವೇ ಪ್ರತಿಬಾರಿ ಜೀವನ ಪರಿಚಯಿಸಲು ಪ್ರಯತ್ನದಲ್ಲಿ ನಿಮ್ಮನ್ನೇ ಮುಖ್ಯವಾಗಿ ಪರೀಕ್ಷಿಸಲು ಮರೆತಿರುವೇಕೆ ಅಪ್ಪಾ..

ನಿಮ್ಮ ಸದಾ ನಗುವ ಮುಖ ಕಂಡ ನಮಗೆ ನಿಮ್ಮ ನಗುವಿನ ಹಿಂದೆ ನೋವು ಕಾಣದಾಯಿತು ಸದಾ ಹಾಸ್ಯವ ಪಸರಿಸುವ ಹಿಂದೆ ನೀವು ನುಂಗಿರುವ ಅವಮಾನ ಅಪಮಾನದ ನೋವು ತೋರಲ್ಲಿವೇಕೆ ಅಪ್ಪಾ..

ಜಗತ್ತು ನೀವು ತಿಳಿದಂತೆ ಜಾಗ್ರತರಾಗಿ ನಡೆಯಿರಿ ಎಂದು ಸದಾ ಹೇಳುವ ನಿಮ್ಮ ಮಾತು ಸುಲಭದ ತಿಳಿಯದ ನಮಗೆ ಈಗೀಗ ಜೀವನವೇ ಸ್ಪಷ್ಟವಾಗಿ ತಿಳಿಸುತ್ತಿವಂತಿದೆ ಅಪ್ಪಾ..

ಪ್ರೀತಿಯ ಭಾಷೆ ನಿಮ್ಮಿಂದಲೇ ಕಲಿಯಬೇಕು ಅನಿಸುತ್ತಿದೆ ಜೀವಿಸುವ ರೀತಿಯೂ ಸಹ ನಿಮ್ಮಿಂದಲೇ ಕಲಿಯಬೇಕು ಅನಿಸುತ್ತದೆ ತೋರುವಕೆಯ ಪ್ರೀತಿಯಲ್ಲಿ ನಿಮ್ಮದು ಅದು ನಿಸ್ವಾರ್ಥ ಪ್ರೀತಿ..
 ನೀವು ಜೀವಿಸಿರುವ ಜೀವನ ನಮಗೆ ಒಳ್ಳೆಯ ಮಾರ್ಗದರ್ಶನದಂತೆ
ಈ ಜೀವ ಜೀವನ ನೀಡಿರುವ ನಮಗೆ ನನ್ನದೇ ಒಂದು ಚಿಕ್ಕ ವಿನಂತಿ
ಮರಳಿ ಬಂದು ಬಿಡಿ ಅಪ್ಪಾ.. ತಂದೆಯನ್ನು ಗೌರವಿಸಿ
ಲೇಖನ:ಅಮೃತಾ ಸಿದ್ದಪ್ಪಾ ಚೌಧರಿ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಆಸ್ಪತ್ರೆಯಲ್ಲಿ 'ಕಮಿಷನ್ ದಂಧೆ': ಭ್ರಷ್ಟ ವೈದ್ಯರ ಅಮಾನತಿಗೆ ಆಗ್ರಹ​‘ಬಿಡದಿ ಟೌನ್‌ಶಿಪ್’ ವಿರುದ್ಧ ಎಚ್‌ಡಿಕೆ ಗುಡುಗು: 2007ರ ಕಲಾಪದ ದಾಖಲೆ ಬಿಡುಗಡೆಗೆ ಸಿದ್ಧತೆ!ಬಿಡದಿ ಟೌನ್‌ಶಿಪ್ ಭೂಸ್ವಾಧೀನ: 90% ರೈತರ ವಿರೋಧ ಮುಚ್ಚಿಟ್ಟು ಕೇವಲ 7 ಜನಕ್ಕೆ ಪರಿಹಾರ ವಿತರಣೆ – ಎಚ್.ಡಿ. ಕುಮಾರಸ್ವಾಮಿ ಆರೋಪಜೆಡಿಎಸ್ ಗಂಭೀರ ಆರೋಪ: ರಾಜ್ಯದಲ್ಲಿ ಬಿತ್ತನೆ ಕುಂಠಿತ, ಬರ ಪರಿಹಾರಕ್ಕೆ ಆಗ್ರಹಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಹೊಸ "ಪ್ರಜಾಸೇವೆ ಇಲಾಖೆ" ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್ಕರ್ನಾಟಕ ಕೈಗಾರಿಕಾ ರಂಗದಲ್ಲಿ ಐತಿಹಾಸಿಕ ಮೈಲಿಗಲ್ಲು: 28 ಸಾವಿರ ಉದ್ಯೋಗ ಸೃಷ್ಟಿ!ಜಾಗತಿಕ ಕನ್ನಡಿಗರ ನಿಯೋಗದೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಭೆ: ಸೌಹಾರ್ದಯುತ ಸಹಕಾರಕ್ಕೆ ಭರವಸೆಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಿ: ದೇಶದ ಜನತೆಗೆ ಹೆಚ್.ಡಿ. ಕುಮಾರಸ್ವಾಮಿ ಕರೆಪೊಲೀಸ್ ಇಲಾಖೆಯ ಮಾನ ಹರಾಜು: ಗೃಹ ಸಚಿವರ ರಾಜೀನಾಮೆಗೆ ಆರ್. ಅಶೋಕ್ ಆಗ್ರಹಅಡ್ಡಮತದಾನ ರಾಜಕೀಯದಲ್ಲಿ ಆಡಳಿತ ಮೂಲೆಗೆ: ಆರ್. ಅಶೋಕ್ ​