Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ವಿಶ್ವಗುರು ಬಸವಣ್ಣ"- ಕೆ.ಎಸ್.ತಿಪ್ಪಮ್ಮ

Advertisement

ಚಂದ್ರವಳ್ಳಿ ನ್ಯೂಸ್, ​​ಚಿತ್ರದುರ್ಗ:
ಬಾಲ್ಮದಲ್ಲಿಯೇ ಜನಿವಾರವ
ಕಿತ್ತೊಗೆದು ಜಾತಿ ಬೇಧದ
ಪೊರೆಯ ಕಳಚಲೆತ್ನಿಸಿದ
ಜಗದನಾಯಕ ಬಸವಣ್ಣ
।।

ಮೌಢ್ಯತೆಯ ಕಿತ್ತೊಗೆದು
ವೈಚಾರಿಕತೆಯ ಬೆಳೆಸಿದ
ಮಹಾನಾಯಕ ಚಿಂತಕ
ವಿಶ್ವಗುರು ಬಸವಣ್ಣ
।।

ಹರಳಯ್ಯ ಮಧುವರಸರ
ಮಕ್ಕಳಿಗೆ ಶುಭ ಲಗ್ನವ
ಮಾಡಿಸಿದ ಸಮಾನತೆಯ
ತತ್ವಕಾರ ಬಸವಣ್ಣ
।।

ಅನುಭವ  ಮಂಟಪದಿ
ಅಕ್ಕನ ವೈರಾಗ್ಯ ಪ್ರಶ್ನಿಸಿದ
ಅಲ್ಲಮಪ್ರಭುವಿನ ದಿಟ್ಟತನ
ಜಗತ್ತಿಗೆ ಬೆಳಕಾಯಿತಣ್ಣ
।।

ಕಾಯಕವೇ ಕೈಲಾಸವೆಂದು
ದಾಸೋಹವೇ ದೇವರೆಂದು
ಅಂತರಂಗ ಬಹಿರಂಗ ಶುದ್ಧಿಗಳ
ಅರುಹಿದ ಮಹಾಶರಣ ಬಸವಣ್ಣ
।।

ಇವ ನಮ್ಮವ ಇವ ನಮ್ಮವ
ಎನುತ ಮಾನವೀಯತೆಯ
ಮೆರೆದ ಯುಗಪುರುಷ ನೀ
ಜಗದಲೆಂದು ಅಜರಾಮರ
।।
ಕವಿತೆ-ಕೆ.ಎಸ್.ತಿಪ್ಪಮ್ಮ ನಾಗರಾಜು
, ಚಿತ್ರದುರ್ಗ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಮೀಸಲಾತಿ ವಿಧೇಯಕದ ಸೋಲು-ಕೆ.ಟಿ ಶ್ರೀನಿವಾಸ್"ಹೇ ಬಾಬಾ"- ಭವ್ಯಶ್ರೀ ಎಂ. ಸಹಾಯಕ ಪ್ರಾಧ್ಯಾಪಕರು.."ವಿಶ್ವಗುರು ಬಸವಣ್ಣ"- ಕೆ.ಎಸ್.ತಿಪ್ಪಮ್ಮಚಿತ್ರದುರ್ಗದ ರೇಷ್ಮೆ ಕೃಷಿ ಸಂಶೋಧನಾ ವಿಸ್ತರಣ ಕೇಂದ್ರಕ್ಕೆ ಈಗ 'ಪ್ರಾದೇಶಿಕ' ಮಾನ್ಯತೆ: ಸಂಸದ ಗೋವಿಂದ ಕಾರಜೋಳಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್ - ದಕ್ಷಿಣ ಭಾರತದ ಧ್ವನಿ ಅಡಗಿಸುವ ಯತ್ನವೇ? ಸಂಸದೆ ಡಾ. ಪ್ರಭಾಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಡ್ಡಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಅಮೆರಿಕದಲ್ಲಿ ಮೊಳಗಿದ ಬಸವ ಸಂದೇಶಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶಕುಮಾರಸ್ವಾಮಿ ಕಾರ್ಯದಕ್ಷತೆ: ತೆಲಂಗಾಣ ಸಿಎಂ ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಭೇಟಿಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಅಡ್ಡಿ: 'ಅಸಲಿ ಮುಖ' ಬಯಲು ಆರೋಪ