Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

​ಚಿತ್ರದುರ್ಗದಲ್ಲಿ ಇಂದು ನಟ ಶರತ್ ಲೋಹಿತಾಶ್ವ ಅವರಿಗೆ ಗೌರವ ಸಮರ್ಪಣೆ

Advertisement
Advertisement

 ಚಂದ್ರವಳ್ಳಿ ನ್ಯೂಸ್  ಚಿತ್ರದುರ್ಗ: ಜಿಲ್ಲೆಯ ಪತ್ರಕರ್ತರ ಸಂಘದ ಅಂಬೇಡ್ಕರ್ ಸಭಾ ಭವನದಲ್ಲಿ ಮೇ 27ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಶರತ್ ಲೋಹಿತಾಶ್ವ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗೆಳೆಯರ ಬಳಗ, ದುರ್ಗದ ಸಿರಿ ಕಲಾ ಸಂಘ, ಶರಣ ಸಾಹಿತ್ಯ ಪರಿಷತ್ತು ಹಾಗೂ ರೈತ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ನಮ್ಮೂರ ನೆಂಟರು’ ಸರಣಿ ಮಾಲಿಕೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವಿವರಗಳು:
​ಅಧ್ಯಕ್ಷತೆ: ಕೆ.ಎಂ.ವೀರೇಶ್ (ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್)
​ವಿಷಯ ಪ್ರವೇಶ: ಡಾ.ಹೇಮಂತರಾಜು ಎಸ್.ಎನ್. (ಉಪನ್ಯಾಸಕರು)
​ಗೌರವ ಸ್ವೀಕಾರ (ನೆಂಟುಪಚಾರ): ಶರತ್ ಲೋಹಿತಾಶ್ವ (ಚಿತ್ರನಟ ಹಾಗೂ ರಂಗಭೂಮಿ ಕಲಾವಿದರು)

ಮುಖ್ಯ ಅತಿಥಿಗಳು:
​ಎನ್.ಆರ್.ಮಹಾಂತರಡ್ಡಿ – ಅಧ್ಯಕ್ಷರು, ದುರ್ಗದ ಸಿರಿ ಕಲಾ ಸಂಘ
​ವಿನಾಯಕ ತೊಡರನಾಳ್ – ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ
​ಹಂಪಯ್ಯನಮಾಳಿಗೆ ಧನಂಜಯ – ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
​ಕಾರ್ಯಕ್ರಮದ ಸಮಯ ಮತ್ತು ಸ್ಥಳ: ದಿನಾಂಕ 27-05-2026ರ ಬುಧವಾರ ಮಧ್ಯಾಹ್ನ 12:00 ಗಂಟೆಗೆ, ಅಂಬೇಡ್ಕರ್ ಸಭಾ ಭವನ, ಪತ್ರಕರ್ತರ ಸಂಘ, ಚಿತ್ರದುರ್ಗ ಇಲ್ಲಿ ಕಾರ್ಯಕ್ರಮ ಜರುಗಲಿದ್ದು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ಕೋರಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಮೀನಿನಲ್ಲಿದ್ದ ಮೋಟಾರ್ ಪಂಪ್ ಸೆಟ್ ಮತ್ತು ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದ ಬಂಧನ ​ಚಿತ್ರದುರ್ಗದಲ್ಲಿ ಇಂದು ನಟ ಶರತ್ ಲೋಹಿತಾಶ್ವ ಅವರಿಗೆ ಗೌರವ ಸಮರ್ಪಣೆ ಕಾಂಗ್ರೆಸ್ ನಾಯಕರ ಹೆಸರನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗುತ್ತಿದೆ ರೈತ ವಿರೋಧಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಇಂದು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಹೋರಾಟ: ಹಳ್ಳಿಗಳಿಗೆ ಭೇಟಿ, ರೈತರೊಂದಿಗೆ ಸಂವಾದರಾಷ್ಟ್ರಪತಿ ಭವನದಲ್ಲಿ ವೈಭವದ ಪದ್ಮ ಪ್ರಶಸ್ತಿ ಪ್ರದಾನ: ಕರ್ನಾಟಕದ 8 ಸಾಧಕರಿಗೆ ಗೌರವ"ಹಸಿರು ಭೂಮಿಯನ್ನು ಬರಡು ಮಾಡಬೇಡಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಆಗ್ರಹಕಾಂಗ್ರೆಸ್‌ನಲ್ಲಿ ಮತ್ತೆ ‘ಹಳೇ ಕೂಲಿ’ vs ‘ಹೊಸ ಕೂಲಿ’ ಜಗಳ: ಸಿಎಂ ಕುರ್ಚಿಗಾಗಿ ಹೈಕಮಾಂಡ್ ಮುಂದೆ ದೆಹಲಿ ದಂಡಯಾತ್ರೆ!ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ: ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಹೆಚ್‌ಡಿ ಕುಮಾರಸ್ವಾಮಿ ಭಾಗಿ; ಕನ್ನಡಿಗ ಸಾಧಕರಿಗೆ ಅಭಿನಂದನೆಬಾಪೂಜಿ ಸಂಸ್ಥೆಯ “ಮಿಸ್ ಪಾರ್ವತಿ” ಕಾರ್ಯಕ್ರಮ ಅತ್ಯಂತ ಯಶಸ್ವಿ – ಡಾ. ಪ್ರಭಾ ಮಲ್ಲಿಕಾರ್ಜುನ್ ಶ್ಲಾಘನೆಶತಾವಧಾನಿ ಆರ್. ಗಣೇಶ್ ಅವರಿಗೆ ‘ಪದ್ಮಭೂಷಣ’ ಗೌರವ: ಸಿ.ಟಿ. ರವಿ ಅಭಿನಂದನೆ