ಆನ್‌ಲೈನ್‌ನಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕರಾಗಿರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಭಾರತೀಯ ವೀರಯೋಧರು ಗಡಿಯನ್ನು ರಕ್ಷಿಸುತ್ತಿದ್ದಾರೆ. ದೇಶಭಕ್ತರಾಗಿರಿ ನಾವು ನಮ್ಮ ದೇಶವನ್ನು ಆನ್‌ಲೈನ್‌ನಲ್ಲಿ ರಕ್ಷಿಸೋಣ ! ಎಂದು ಜೆಡಿಎಸ್ ತಿಳಿಸಿದೆ.

ಪ್ರಮುಖವಾಗಿ ಆನ್‌ಲೈನ್‌ನಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕರಾಗಿರಿಬಲೆಗೆ ಬೀಳಬೇಡಿ ಅಥವಾ ತಪ್ಪು ಮಾಹಿತಿಗೆ ಬಲಿಯಾಗಬೇಡಿ ಎಂದು ಜೆಡಿಎಸ್ ಎಚ್ಚರಿಸಿದೆ. 

ಸೈಬರ್ ಭದ್ರತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ದೇಶಭಕ್ತರಾಗಿರಿ ಜಾಗರೂಕರಾಗಿರಿ ಸುರಕ್ಷಿತವಾಗಿರಿ ಎಂದು ಜೆಡಿಎಸ್ ಮನವಿ ಮಾಡಿದೆ.

 

Share This Article
error: Content is protected !!
";