Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾತಿ ಭೇದ ಮಾನವರ ಮನದಿಂದ ಕಿತ್ತಾಹಾಕಬೇಕು

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಕುಲ ಕುಲ ವೆಂದು ಹೊಡೆದಾಡದಿರಿ ‌ಆ ಕುಲದ ನೆಲೆ ಏನೆಂದು ಬಲ್ಲಿರಾ ಬಲ್ಲಿರಾ ಈ ಪದಗಳ ಸಾಲುಗಳ ಗೀತೆಯನ್ನು  ರಚಿಸಿದವರು  ಕನಕದಾಸರು.

ಸರಿಸುಮಾರು 500 ವರ್ಷಗಳ ಹಿಂದೆಯೇ ಮಾನವರಿಗೆ  ಸಹಬಾಳ್ವೆಯ ಜ್ಞಾನವನ್ನು ತುಂಬಿದ್ದ ತತ್ವಜ್ಞಾನಿ ಕನಕದಾಸರು. ಜಾತಿ ಜಾತಿಗಳ ಹಾಗೂ ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬದುಕಿನ ಆ ಮಹತ್ವದ ವಿಚಾರ ಈ ಕಾಲಮಾನದ ಜನರಿಗೂ ಜ್ಞಾನದ ಭೋದನೆಯಾಗಿಯೇ ಉಳಿದಿದೆ. ಜನರ ಸಾಮರಸ್ಯದ ಬದುಕಿಗೆ ಮಹತ್ವದ ಸಂದೇಶವನ್ನು ಸಾರುತ್ತದೆ.

 ಕನ್ನಡ ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ ಕವಿ ದಾಸ ಶ್ರೇಷ್ಠ  ಶ್ರೀಶ್ರೀಶ್ರೀ ಕನಕದಾಸರ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ಮಾನವೀಯ ಮೌಲ್ಯಗಳ ನಡುವಳಿಕೆಗಳಲ್ಲಿ ನ್ಯಾಯ. ಸತ್ಯ , ಕರುಣೆ ಇವುಗಳ ತಳಹದಿಯಲ್ಲಿ ಬದುಕನ್ನು  ಕಟ್ಟಿಕೊಳ್ಳಲು ಮನುಷ್ಯರು ಮುಂದಾಗಬೇಕಿದೆ.

ಈ ಒಂದು ಮಹತ್ವದ ಸಾಮಾಜಿಕ ಚಿಂತನೆಗಳ ವಿಷಯಗಳನ್ನು ಹಾಡಿನ ಭಾವನೆಗಳ ಸಾಲಿನಲ್ಲಿ ಗೀತೆಯನ್ನು ರಚಿಸಿದರು ಕನಕದಾಸರುಕುಲ ಜಾತಿಗಳ ಸಂಕೋಲೆಗಳನ್ನು ಬೇರುಸಹಿತ ಕಿತ್ತಾಕುವ ಜ್ಞಾನದ ಗೀತೆಗಳು ನಾಡಿನ ಜನತೆಗೆ ಸಲಹೆಗಳಾಗಿವೆ .

ಭಗವಂತನ ದೃಷ್ಟಿಯಲ್ಲಿ ಮಾನವರು ಎಲ್ಲರೂ ಒಂದೇ ಮರದ ಹಣ್ಣುಗಳು ಎಂಬ ಮಹತ್ವದ ಸಂದೇಶವಾಗಿದೆ. ಕನಕದಾಸರ ಸಮಾಜಮುಖಿ ಬೋಧನೆಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸಮಸ್ತ ಮಾನವರ ಕುಲಕ್ಕೆ ಆದರ್ಶ ಪ್ರಾಯವಾಗಿರುವ ನುಡಿಮುತ್ತುಗಳು ಇವುಗಳ ಪಾಲನೆಯಲ್ಲಿ ಮನುಷ್ಯರ  ಬದುಕಿನಲ್ಲಿ ಸಾರ್ಥಕತೆ ಕಾಣಬಹುದು.
ಲೇಖನ:ರಘು ಗೌಡ 9916101265

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ