Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮ್ಮಾ
ನವಮಾಸ ಪವಿತ್ರ ಗರ್ಭದಲ್ಲಿ
ಬೆಚ್ಚನೆ ಮಲಗಿದ ನಾನಲ್ಲಿ ಗರ್ಭಗುಡಿಯಲ್ಲಿ ತೊಟ್ಟಿಲು ನನಗೆ
ನಿತ್ಯ ನೆತೇರಿನಭಿಷೇಕವ ಮಾಡಿದಳು..

ಉದರುವ ಮೇಲಿನ ಸ್ಪರ್ಶಿಸುತ್ತಾ ಎಂದಳಮ್ಮ 
ನೀನೆ ನನ್ನ ನಾಳೆಯ ಭರವಸೆಯ ಕಂದಮ್ಮಾ
ನನ್ನ ಕನಸು ನನಸಾಗುವ ಸಮಯ
ತಾಯಿಯ ಮನಸ್ಸಲ್ಲಿ ಎಷ್ಟೇ ನೋವಿದ್ದರೂ...

ಮುಖದಲ್ಲಿ ನಗುತ್ತಾ ಇರುತ್ತಾಳೆ
ತನ್ನೆಲ್ಲಾ ಶಕ್ತಿಮೀರಿ ನೋವನುಂಗಿ ಹೆತ್ತವಳು
ಕರುಳುಕುಡಿಯ ನಗುವ ನೋಡಲು ಕಾದಳು
ಬಿಗಿದಪ್ಪಿ ಎದೆಗೆ ಆನಂದಭಾಷ್ಪವ ಸುರಿದವಳು..

ತನ್ನದೇ ಪ್ರತಿಬಿಂಬವನ್ನು ಕಂದನ ಕಣ್ಣಲ್ಲಿ ಕಂಡವಳು
ಎಲ್ಲಾನೋವನ್ನು ಕಂದನ ನಗು ನೋಡಿ ಮರೆತವಳು
ಒಡಲಾಳದ ನೋವು ಬಚ್ಚಿಟ್ಟು ಸಹಿಸುವಳು ಆ ತಾಯಿ
ಕಂದನ ತೊದಲು ನುಡಿಯಲ್ಲಿ ಅಮ್ಮಾ...

ಆ ತಾಯಿ ಅಂದಳು ಈ ಮಾತು ಕೇಳಿ
ಜನ್ಮ ಪಾವನವಾಯಿತು ಎಂದಳು
 ತಾಯಿ ತನ್ನ ಸುಖ ಸಂತೋಷವನ್ನು ಬಯಸಲಿಲ್ಲ
ತನ್ನ ಆಸೆ ಆಕಾಂಕ್ಷೆಗಳು ಯಾರಲ್ಲಿ ಹೇಳಿದವಳಲ್ಲಾ...

news_1778284161_5_492.webp

 

ಸೃಷ್ಟಿಕರ್ತನಿಗೂ ತಾಯಿಯೇ ದೇವರು ಎಂದೆನಿಸಿದಳು
ತಾಯಿಯ ಪ್ರೀತಿಗೆ ಹೋಲಿಕೆ
ಇಲ್ಲಾ ಅವಳಿಗೆ ಯಾರು ಸರಿಸಾಟಿ ಇಲ್ಲಾ
ಈ ಜಗದ ನಿಯಮವೇ ತಾಯಿಯ ಕಣ್ಣು...
ಮತ್ತೊಮ್ಮೆ ಮೂಗದೊಮ್ಮೆ ಎಲ್ಲಾ ನನ್ನ ಅಮ್ಮಂದಿರಿಗೆ ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು..
ಕವಿತೆ
: ಅಮೃತಾ ಸಿದ್ದಪಾ ಚೌಧರಿ, ವಿಜಯಪುರ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯುತ್ ಖಾಸಗಿಕಾರಣಕ್ಕೆ ನೇಕಾರ ಸಂಘಟನೆಗಳ ವಿರೋಧಜೂನ್ 27 ರಂದು ಕೆಂಪೇಗೌಡರ 517 ನೇ ಜಯಂತಿ ಆಚರಣೆಉದ್ಘಾಟನೆಗೆ ಮುನ್ನವೇ ಕುಸಿದ ರಸ್ತೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ"ದ್ವೇಷದ ಭಾಷಣ ಮುತ್ಸದ್ದಿತನಕ್ಕೆ ಕಪ್ಪು ಚುಕ್ಕೆ" :ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿಯಾವುದೇ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ; ರೈತರಿಗಾಗಿ ಹೋರಾಟಕ್ಕೆ ಸಿದ್ಧ: ನಿಖಿಲ್ಕೆಎಸ್‌ಐಐಡಿಸಿಯಿಂದ ಸಿಎಂ ಪರಿಹಾರ ನಿಧಿಗೆ ₹3 ಕೋಟಿ ದೇಣಿಗೆಪದವಿಪೂರ್ವ ವಿದ್ಯಾರ್ಥಿಗಳಿಗೆ 'SCOUT-2.0' ಕಾರ್ಯಕ್ರಮ: ಸಿಎಂ ಡಿಕೆಶಿ ಚಾಲನೆವಿಪ ಕ್ರಾಸ್ ವೋಟಿಂಗ್: ಹೈಕಮಾಂಡ್‌ಗೆ ವರದಿ ನೀಡಲು ದೆಹಲಿಗೆ ವಿಜಯೇಂದ್ರ, ಅಶೋಕ್!2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಸಚಿವನೂ ಆಗ್ತೀನಿ: ರಮೇಶ್ ಜಾರಕಿಹೊಳಿಮದುವೆಗೆ ಒಂದೇ ದಿನ ಬಾಕಿ: ಯುವಕನ ಕಿರುಕುಳಕ್ಕೆ ಬೇಸತ್ತು ಮಗಳು, ಹೆತ್ತವರು ಒಟ್ಟಿಗೆ ಆತ್ಮಹತ್ಯೆ!