Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಮಾಯಣ ದರ್ಶನಂ ಮಹಾಕಾವ್ಯ ಭರತ ಖಂಡದ ಧಾರ್ಮಿಕ ಗ್ರಂಥ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಮಾಯಣ ದರ್ಶನಂ, ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಈ ದಿನದಂದು ಅವರ ಜ್ಞಾನದ ವಿಚಾರವನ್ನು ಸ್ಮರಿಸಿ ಭಕ್ತಿ ಭಾವೈಕ್ಯತೆಯಿಂದ ನಮಿಸುತ್ತೇನೆ.


ಮಹರ್ಷಿ ವಾಲ್ಮೀಕಿಯವರ ಬಗ್ಗೆ ಅನೇಕ ಕಥೆಗಳಿವೆ.  ವಾಲ್ಮೀಕಿಯವರು ಹಿಂದೆ ರತ್ನಾಕರ ಎನ್ನುವ ಕಳ್ಳರಾಗಿದ್ದರು ಎನ್ನುವ ಉಲ್ಲೇಖವಿದೆ. ಒಂದು ದಿನ ನಾರದ ಮುನಿಯ ಮಾತುಗಳನ್ನು ಕೇಳುತ್ತಾ, ಅವರು ತನ್ನ ತಪ್ಪುಗಳನ್ನು ಅರಿತುಕೊಂಡು  ಅವರ ಹೃದಯವನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡು ಧರ್ಮದ ಮಾರ್ಗವನ್ನು ಅಳವಡಿಸಿಕೊಂಡರು.

ಶ್ರೀ ರಾಮನ ಹೆಸರನ್ನು ಜಪಿಸುವಂತೆ ನಾರದರು  ವಾಲ್ಮೀಕಿ ಅವರಿಗೆ ಸಲಹೆ ನೀಡಿದ್ದರು. ಈ ವಿಚಾರದ ಕುರಿತಾಗಿ ಪೌರಾಣಿಕ ಹಿನ್ನೆಲೆಯಲ್ಲಿ ನಂಬಲಾಗಿದೆ.

ಆ ಘಳಿಗೆಯಿಂದಲ್ಲೇ ವಾಲ್ಮೀಕಿ ಅವರು ರಾಮ ನಾಮದ ಜಪದಲಿ ಲೀನರಾಗುವ ಮೂಲಕ ತಪಸ್ವಿಯಾದರು. ವಾಲ್ಮೀಕಿ ಮಹರ್ಷಿಗಳ ತಪಸ್ಸಿಗೆ ಸಂತೋಷಗೊಂಡ ಬ್ರಹ್ಮ ದೇವನು ವಾಲ್ಮೀಕಿ ಅವರಿಗೆ ಜ್ಞಾನದ ಭಂಡಾರವನ್ನು ವರವಾಗಿ ಕೊಟ್ಟರು. ಜ್ಞಾನಾರ್ಜನೆಯ ವಿಚಾರಧಾರೆಯಿಂದ ಮಹರ್ಷಿಗಳು ರಾಮಾಯಣವನ್ನು ರಚಿಸಿದರು.  ಹಿಂದೂ ಧರ್ಮದಲ್ಲಿ ರಾಮಾಯಣವನ್ನು ಪೂಜಿಸಲಾಗುತ್ತದೆ. ರಾಮಾಯಣ ದರ್ಶನಂ ಮಹಾಕಾವ್ಯ ಭರತಖಂಡದ ಧಾರ್ಮಿಕ ಗ್ರಂಥವಾಗಿದೆ.

ಭರತಖಂಡದ ಐತಿಹಾಸಿಕ ಪರಂಪರೆಯಲ್ಲಿ ಎರಡು ಗ್ರಂಥಗಳಿವೆ ಒಂದು ರಾಮಾಯಣ ಮತ್ತೊಂದು ಮಹಾಭಾರತ. ರಾಮಾಯಣವನ್ನು ಶ್ರೀ ವಾಲ್ಮೀಕಿ ಮಹರ್ಷಿಗಳು ರಚಿಸಿದರೆ. ಮಹಾಭಾರತವನ್ನು ಶ್ರೀ ವ್ಯಾಸ ಮಹರ್ಷಿಗಳು ರಚಿಸಿದ್ದಾರೆ.

ಈ ಎರಡು ಮಹಾಕಾವ್ಯಗಳ ಬಗ್ಗೆ ಜ್ಞಾನ ಉಳ್ಳವರು ನ್ಯಾಯ, ನೀತಿ, ನಂಬಿಕೆ, ಸತ್ಯ, ಕರುಣೆ, ಧರ್ಮ ಕರ್ಮಗಳ ವಿಶ್ವಾಸವನ್ನು ಮೈಗೂಡಿಸಿಕೊಂಡು ನಾಗರಿಕ ಸಮಾಜದಲ್ಲಿ ಆದರ್ಶವಾಗಿ ಬದುಕು ಕಂಡಿದ್ದಾರೆ. ಲೇಖನ:ರಘು ಗೌಡ 9916101265

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ