Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನೆ ಮಾತಾಗಿರುವ ಅಮೇರಿಕಾದ ಅಧ್ಯಕ್ಷರ ಆಯ್ಕೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಡೀ ಜಗತ್ತಿನ ಮನೆ ಮಾತಾಗಿರುವ ಅಮೇರಿಕಾದ ಅಧ್ಯಕ್ಷರ ಆಯ್ಕೆಯ ಚುನಾವಣೆ ದಿನ (ನವಂಬರ್ 5) ಮೊದಲ ಮಂಗಳವಾರ. ಇಂದು ಇಲ್ಲಿ ಒಂದು (polling place )ಪೋಲ್ಲಿಂಗ್ ಬೂತ್ ಗೆ ಸಹಜ ಕುತೂಹಲ ದಿಂದ ಹೋಗಿದ್ದೆ. ಸೋಜಿಗವೆಂಬಂತೆ ಜನಜಂಗುಳಿ ಇಲ್ಲವೇ ಇಲ್ಲ.

ಹಾಗೊಬ್ಬರು ಹೀಗೊಬ್ಬರು ಬರುತ್ತಿದ್ದರು. ನಾನು ಮಗ ಒಳಗೆ ಹೋಗಿ ಒಬ್ಬ ಪೂಲಿಂಗ್ ಆಫೀಸರ್ (ಲೇಡಿ )ನ ಪರಿಚಯಿಸಿಕೊಂಡೆವು. ನಾನೂ ಒಬ್ಬ presiding ಆಫೀಸರ್ ಆಗಿ ಕೆಲಸ ಮಾಡಿದವ ಬಂದ ಉದ್ದೇಶ ತಿಳಿಸಿದೆ ಎಲ್ಲಾ ಟೇಬಲ್ ಸ್ಟಾಫ್ ತೋರಿಸಿ ಕೊಂಡು ಮುಂದೆ ಸಾಗುವಾಗ ನಮ್ಮಲ್ಲಿನ ವ್ಯವಸ್ಥೆಯನ್ನೂ ತಿಳಿಸುತ್ತಾ ನಮಸ್ಕರಿಸಿ ಹೊರಬಂದೆವು.

ಆಕೆಯ ಇಂಗ್ಲಿಷ್ ಅರ್ಥವಾಗಿದ್ದು ಅಷ್ಟಕ್ಕಷ್ಟೇ. ಒಳಗೆ ಹೋಗಿ ಬಂದದ್ದೆ ಖುಷಿಕೊಟ್ಟಿತು. ಬೆರಳಿಗೆ ಶಾಯಿ ಹಚ್ಚುವದಿರಲಿಲ್ಲ. ಅದೊಂದು ಬಿಟ್ಟರೆ ಉಳಿದೆಲ್ಲದು ಒಂದೇ. ಗುಂಪಿಲ್ಲ ಗದ್ದಲವಿಲ್ಲ ಗಲಾಟೆ ಮಾತೇ ಇಲ್ಲ . ಯಾವ ಪೊಲೀಸ್ ವ್ಯವಸ್ಥೆ ಕಾಣಲಿಲ್ಲ.ಗೇಟ್ ಹೊರಗೆ ಮಾತ್ರ ಅಭ್ಯರ್ಥಿಗಳ ಸಣ್ಣ ಸಣ್ಣ ಫಲಕಗಳ ಯಥೇಚ್ಚವಾಗಿ ಅಲ್ಲಲ್ಲಿ ನೆಟ್ಟಿದ್ದರು ಮೊಣಕಾಲು ಮಟ್ಟಕ್ಕೆ.

ಅದೇನೋ ಕಳೆದ ಮೂರು ಬಾರಿಯೂ ಇಲ್ಲಿರುವೆ ಹಾಗಾಗಿ ಓಟoತೂ ಹಾಕoಗಿಲ್ಲ. ಮೊಕ್ತನೋಡಿ ಬರುವ ಮನಸಾಯಿತು .ಸಮೀಪದ ಏರಿಯಾಗಳಲ್ಲಿ ಪ್ರಚಾರದ ಆರ್ಭಟಗಳ ಹೋಗಿ ನೋಡುವ ಮನಸಾಗಲಿಲ್ಲಿ.

ಅಂದ ಹಾಗೆ ಒಮ್ಮೆ ಇಂಗ್ಲೆಂಡ್ ನಲ್ಲಿನ ಚುನಾವಣೆಯಲ್ಲಿ ಯೂ ಇದೇ ವಾತಾವರಣ ಕಂಡಿದ್ದೆ. ಅಲ್ಲಿಯೂ ಈ ದಿನ ಚುನಾವಣೆ ಅನ್ನೋ ಆರ್ಭಟವನ್ನೇ ಕಂಡಿರಲಿಲ್ಲ.

ಆದರೆ ಫಲಿತಾಂಶ ಬಂದಾಗ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ ಎಂದು ಸಲಬೊಮ್ಮನಹಳ್ಳಿ ಸಿದ್ದೇಶ್ವರ ಅವರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ