Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಹಮದಾಬಾದ್ ದುರಂತ, ಆಕಾಶದಲ್ಲಿ ಬೆಂಕಿಯ ಹೂ

Advertisement
ಚಂದ್ರವಳ್ಳಿ ನ್ಯೂಸ್, ಯಾದಗಿರಿ:
"ಆಕಾಶದಲ್ಲಿ ಬೆಂಕಿಯ ಹೂವಿನಂತೆಅಹಮದಾಬಾದ್ ದುರಂತ"
ಇಂದು
, ಜೂನ್ 12, 2025. ಸಮಯ ಮಧ್ಯಾಹ್ನ ಒಂದರ ಸುತ್ತ. ಅಹಮದಾಬಾದ್ ನಗರದ ಮೇಲೆ ಮೋಡವಿದ್ದರೂ, ತೀವ್ರತೆಯ ಗಾಳಿಗೆ ಆಸರೆ ಕೊಡುತ್ತಿದ್ದ ಆಕಾಶದಲ್ಲೊಂದು ಕತ್ತಲೆ ನೆರಳು ಹರಡಿತು. ಅದು ನೇರವಾಗಿ ಬೀಗಿಯ ಹೃದಯವನ್ನು ಛಿದ್ರಗೊಳಿಸಿದ, ಕಣ್ಣೆದುರೇ ನೂರು ನಕ್ಷತ್ರಗಳೆಳೆದು ಹಾಕಿದ ದುರಂತ ಏರ್ ಇಂಡಿಯಾ ವಿಮಾನ ಅಪಘಾತ.

ಆ ವಿಮಾನವು ಅಹಮದಬಾದ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ಪಯಣಿಸುತ್ತಿತ್ತು. 240ಕ್ಕೂ ಹೆಚ್ಚು ಹೃದಯಗಳನ್ನು ಹೊತ್ತುಕೊಂಡು, ಕನಸುಗಳನ್ನು ಕೊಂಡೊಯ್ದ ಪ್ರಯಾಣ... ಆದರೆ ಅದು ಗಗನಕ್ಕೇ ಮರಳಿದ ನಿದಾನ. ಹಠಾತ್ ತೊಂದರೆ, ನಸುಕಿನ ತಿರುವು, ತಕ್ಷಣದ ಪತನ. ಭೂಮಿಯ ಮೇಲೆ ಬೀಳುವ ಮೊದಲೇ ಆಕಾಶವೇ ಬೆಂಕಿಯಿಂದ ಕವಿದಂತಾಯಿತು. ಸಿಡಿಲಿನಂತೆ ಬಿದ್ದು ಹೋದದೇ ವಿಮಾನವಲ್ಲ ನೂರು ಬದುಕುಗಳ ಕಥೆಗಳು.

ವಿದ್ಯಾರ್ಥಿಗಳ ಹಾಸ್ಟೆಲ್‌ ಮೇಲೆ ಬಿದ್ದದ್ದು ಕೇವಲ ಒಂದು ವಿಮಾನವಲ್ಲ, ಯುವ ಕನಸುಗಳ ತುತ್ತೂರಿಯ ಮೇಲೆ ಬಿದ್ದ ಆಘಾತ. ಮೆಡಿಕಲ್ ವಿದ್ಯಾರ್ಥಿಗಳ ನಗು, ಹಾಸುಹೊಕ್ಕಾದ ನೋಟಗಳು, ಎಲ್ಲವೂ ಕ್ಷಣದಲ್ಲಿ ಕುಸಿದವು. ಏನೇ ಆಪತ್ತು ಬಂದರೂ ನಿಲ್ಲದ ಈ ದೇಶ ಇಂದು ಒಂದು ನಿಶ್ಚಲತೆಯ ಮೌನದಲ್ಲಿ ನಿಂತಿತು.

ಬಾಳ ಕಳೆದುಕೊಂಡ ಅಮ್ಮನ ಕಣ್ಣೀರಿಗೆ ಶಬ್ದವಿಲ್ಲ. ಮಗನ ಫೋನ್‌ ಕಾಯುತ್ತಿದ್ದ ತಂದೆಗೆ ಶೋಕಸಂದೇಶ ಬೆಲೆ ಬಿಡುತ್ತದೆಯಾ?

ಇಂಥ ದುರಂತದ ನಡುವೆಯೂ ನಮ್ಮ ದೇಶದ ತುರ್ತು ಸೇವೆಗಳು ಧೈರ್ಯವಂತಿಕೆ ತೋರಿಸುತ್ತಿವೆ. ಆದರೆ ಈ ಭೀಕರ ಪಾಠವೇನು? ಟೆಕ್ನಾಲಜಿಯ ಶಕ್ತಿಯ ಮುಂದೆ ಮಾನವನ ಅಸಹಾಯ ಸ್ಥಿತಿ ಎಷ್ಟು ಹತ್ತಿರವಾಗಿದೆ? ಏಕೆ ಈ ದುರಂತಗಳು ನಿತ್ಯದ ವರದಿಗಳಂತೆ ರೂಪಾಂತರಗೊಂಡಿವೆ?



ಈ ಬಾರಿಯದು ಕೇವಲ ಒಂದು ಅಪಘಾತವಲ್ಲ. ಇದು ಒಂದೊಂದು ಕುಟುಂಬದ ಧ್ವಂಸ. ಭವಿಷ್ಯದ ಚಿಹ್ನೆಯ ನಾಶ. ಮತ್ತು, ಎಚ್ಚರಿಕೆಯ ಸಂಕೇತ. ನಾವು ಹೇಗೆ ಪ್ರಯಾಣಿಸುತ್ತಿದ್ದೇವೆ ಎಂಬುದಕ್ಕಿಂತ, ನಾವು ಎಲ್ಲಿ ನಿಲ್ಲುತ್ತಿದ್ದೇವೆ ಎಂಬ ಪ್ರಶ್ನೆ ಇನ್ನೂ ಸವಾಲಾಗಿ ಬಾಕಿಯಿದೆ.
ಲೇಖನೆ: ಚಂದನ್ ಎಸ್ ಅವಂಟಿ, ಇಡ್ಲೂರ್, ಯಾದಗಿರಿ ಜಿಲ್ಲೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ