Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳೆಯರಿಗೆ ವಿವಿಧ ಉದ್ಯೋಗಗಳ ತರಬೇತಿ ಶಿಬಿರ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ (EDII) ವತಿಯಿಂದ ಈ ಕೆಳಕಂಡ 20 ದಿನಗಳ  ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಆಸಕ್ತ ಮಹಿಳೆಯರು ಭಾಗವಹಿಸಬಹುದು.

ನೀಡಲಾಗುವ ತರಬೇತಿಗಳು:
ಹರ್ಬಲ್ ಅಗರಬತ್ತಿ ತಯಾರಿಕೆ (Herbal Agarpathi/ Doopa/Cones Making) 

  1. ಆಹಾರ ಉತ್ಪನ್ನಗಳ ತಯಾರಿಕೆ (Food Products Making) 

  2. ಪರಿಸರ ಸ್ನೇಹಿ ಟೆರಾಕೋಟಾ ಆಭರಣ ತಯಾರಿಕೆ (Terracotta Jewellery making) 

  3. ಪರಿಸರ ಸ್ನೇಹಿ ಹ್ಯಾಂಡ್ ಮೇಡ್ ಜ್ಯುವೆಲರಿ ತಯಾರಿಕೆ (Handmade Jewellery) 

  4. ಚೂಟ್ ಬ್ಯಾಗಗಳ ತಯಾರಿಕೆ

  5. ಪರಿಸರ ಸ್ನೇಹಿ ಅಗರಬತ್ತಿ ಹಾಗೂ ಪೂಜಾ ಸಾಮಗ್ರಿಗಳ ತಯಾರಿಕೆ

  6. ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆ

  7. ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು


9.ತೆಂಗಿನಕಾಯಿ ಮತ್ತು ಶೇಂಗಾ ಬೀಜಗಳಿಂದ ಅಡುಗೆ ಎಣ್ಣೆ ಉತ್ಪಾದನೆ
ಗುಲಾಬಿ, ಮಲ್ಲಿಗೆ ಮತ್ತು ಚೆಂಡುಹೂಗಳಿಂದ ಸೌಂದರ್ಯ ಉತ್ಪನ್ನಗಳು
ಮಾವಿನಿಂದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳು 

ಅರ್ಹತೆಗಳು :
ವಿದ್ಯಾಭ್ಯಾಸ : ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು
ವಯಸ್ಸು: 18 ರಿಂದ 45 ವರ್ಷಗಳ ಒಳಗಿರಬೇಕು
ಉದ್ಯಮಿಯಾಗಲು ಆಸಕ್ತಿ ಹೊಂದಿರುವ ಯಾವುದೇ ಮಹಿಳೆಯರು 

 ತರಬೇತಿ  ದಿನಾಂಕ: ಜನವರಿ 19, 2026  ರಿಂದ ಪ್ರಾರಂಭ
 ತರಬೇತಿ ಸ್ಥಳ ಮತ್ತು ಸಂಪರ್ಕ ವಿವರಗಳು:-
ದೊಡ್ಡಬಳ್ಳಾಪುರ /ನೆಲಮಂಗಲ/ದೇವನಹಳ್ಳಿ/ಹೊಸಕೋಟೆ ತಾಲ್ಲೂಕು,
ಬೆಂಗಳೂರು  ಗ್ರಾಮಾಂತರ ಜಿಲ್ಲೆ.
ಆಸಕ್ತಿ ಇರುವವರು ದೂರವಾಣಿ ಸಂಖ್ಯೆ 9742821293 ಕರೆ ಮಾಡಿ ತಮ್ಮ ತರಬೇತಿಗೆ ಅಯ್ಕೆ ಯಾಗ ಬಹುದು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ