Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೇತೂರು ಶ್ರೀದೇವಿ ಹೂವಿನ ತೇರಿಗೆ ಹರಿದು ಬಂದ ಜನಸಾಗರ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಬೇತೂರು ಗಡಿ ಗ್ರಾಮದಲ್ಲಿ ಶ್ರೀದೇವಿ ಜಾತ್ರೆ ಮಹೋತ್ಸವವು ಶನಿವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
ಶ್ರೀದೇವಿ ಜಾತ್ರೆ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಹೂವಿನ ತೇರಿಗೆ ನಾನಾ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು.


ಹೂವಿನ ತೇರಿನ ಅಂಗವಾಗಿ ಶ್ರೀದೇವಿ ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ, ಹೂವುಗಳಿಂದ ಅಲಂಕರಿಸಿದ ತೇರನ್ನು ಎಳೆಯಲು ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು. ಭಕ್ತಿ ಮತ್ತು ಉತ್ಸಾಹದಿಂದ ಹರಿದು ಬಂದ ಜನಸಾಗರವನ್ನು ಸೂಚಿಸುತ್ತದೆ.


ಹೂವಿನ ತೇರು:
ನಾನಾ ಬಗೆಯ ಹೂವುಗಳಿಂದ ಭವ್ಯವಾಗಿ ರಥವನ್ನು ಅಲಂಕರಿಸಲಾಗಿತ್ತು. ಹೂವಿನ ತೇರು ನೋಡಲು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶ್ರೀದೇವಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರಿ
, ಹೂವಿನ ತೇರಿಗೆ ಸಾಕ್ಷಿಯಾಗಲು ಜನಸಾಗರವೇ ಹರಿದು ಬಂದಿತ್ತು.

ಶ್ರೀದೇವಿಯ ಉತ್ಸವದ ಅಂಗವಾಗಿ ಬೇತೂರು ಸೇರಿದಂತೆ ಅಕ್ಕ ಪಕ್ಕದ ಊರುಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿದ್ದು ದೇವತೆಗಳ ಉತ್ಸವಗಳನ್ನು ಆಚರಿಸಲು ಜನರು ಒಟ್ಟಾಗಿ ಸೇರಿದ್ದರು.


ಮೆರವಣಿಗೆಗಳು, ವಿಶೇಷ ಪೂಜೆಗಳು ನಡೆದವು. ಅಲ್ಲದೆ ಬೀದಿ ಬದಿಯಲ್ಲಿ ಮಕ್ಕಳ ಆಟಿಕೆಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ವ್ಯಾಪಾರ ಮಳಿಗೆಗಳನ್ನು ಇರಿಸಲಾಗಿತ್ತು. ಆಭರಣಗಳು, ಬಟ್ಟೆಗಳು, ಗೃಹೋಪಕರಣಗಳು ಮತ್ತು ಆಹಾರ ಪದಾರ್ಥಗಳ ಮಳಿಗೆಗಳನ್ನು ಇರಿಸಲಾಗಿತ್ತು.

ಶ್ರೀದೇವಿಯ ವಿಗ್ರಹವನ್ನು ಅಲಂಕರಿಸಿದ ತೇರಿನಲ್ಲಿ ಕೂರಿಸಿ ಮೆರವಣಿಗೆ, ವಿಶೇಷ ಪೂಜೆಗಳು (ತೆಂಗಿನಕಾಯಿ ಪವಾಡ) ಮತ್ತು ನೈವೇದ್ಯಗಳು ಮೂಲಕ ಹೂವಿನ ತೇರು ಆಚರಿಸಲಾಯಿತು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ