Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀಕಾಟಂಲಿಂಗೇಶ್ವರಸ್ವಾಮಿ ದೇವರ ಗುಗ್ಗರಿ ಹಬ್ಬದಲ್ಲಿ ಪಾಲ್ಗೊಂಡ ಶಾಸಕ ರಘುಮೂರ್ತಿ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ನೂರಾರು ವರ್ಷಗಳಿಂದ ಕಾಟಪ್ಪನಹಟ್ಟಿಯಲ್ಲಿ ನೆಲೆಸಿರುವ ಶ್ರೀಕಾಂಟಲಿಂಗೇಶ್ವರಸ್ವಾಮಿಯ ಗುಗ್ಗರಿಹಬ್ಬದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಡೇರಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಶ್ರೀಕಾಟಂಲಿಂಗೇಶ್ವರಸ್ವಾಮಿ ದೇವರ ಗುಗ್ಗರಿ ಹಬ್ಬದಲ್ಲಿ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಭಾಗವಹಿಸಿದ್ದರು.

ಕಾಟಪ್ಪನಹಟ್ಟಿಯಲ್ಲಿ ನೆಲೆಸಿರುವ ಕಾಟಂಲಿಂಗೇಶ್ವರಸ್ವಾಮಿ ದೇವರಿಗೆ ವಿಶೇಷ ಮಹತ್ವವಿದೆ. ಚಿತ್ರದುರ್ಗದ ಅರಸ ವೀರಮದಕರಿನಾಯಕ ಆರಾಧ್ಯ ಕುಲದೈವವಾದ ಕಾಟಂಲಿಂಗೇಶ್ವರಸ್ವಾಮಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಿದ್ಧಾನೆ. ಶ್ರೀಕಾಟಂಲಿಂಗೇಶ್ವರಸ್ವಾಮಿ ಮೂಲಹೆಸರು ಕಾಟಪ್ಪ ಇದ್ದು, ಕಾಟಪ್ಪನಹಟ್ಟಿಯಲ್ಲೇ ನೆಲೆಸಿದ್ದು, ಪ್ರತಿವರ್ಷವೂ ಶ್ರೀಸ್ವಾಮಿಯ ಪೂಜಾ ಕಾರ್ಯಕ್ರಮಗಳು ಸಂಪ್ರದಾಯ ಮತ್ತು ಪದ್ದತಿಯಂತೆ ಆಚರಣೆ ಮಾಡಿಕೊಂಡು ಬಂದಿದ್ಧಾರೆ.

ವಾಲ್ಮೀಕಿ ಸಮುದಾಯದ ಕಾಮಗೇತಿ ವಂಶಸ್ಥರ ೯ ಜನರ ಅಣ್ಣತಮ್ಮಂದಿರ ಆರಾಧ್ಯದೈವ ಶ್ರೀಕಾಟಂಲಿಂಗೇಶ್ವರಸ್ವಾಮಿ ವಿಶೇಷವೆಂದರೆ ಕಾಟಪ್ಪನಹಟ್ಟಿಯಲ್ಲಿ ನೆಲೆಸಿದ್ದ ದೊಡ್ಡಮದಕರಿ ನಾಯಕರು ಶ್ರೀಸ್ವಾಮಿಯ ಪೂಜಾ ಕಾರ್ಯಕ್ರಮಗಳಿಗೆ ಅಂದಿನಿಂದ ಚಾಲನೆ ನೀಡಿದ್ದು, ಇಂದಿಗೂ ಸಹ ಈ ಪೂಜಾಕಾರ್ಯವನ್ನು ಭಕ್ತರು ಯಶಸ್ವಿಯಾಗಿ ನಡೆಸುತ್ತಿದ್ಧಾರೆ.

ಯಜಮಾನ ನಿರಂಜನನಾಯಕ, ಡಿ.ಕೆ.ಕಾಟಯ್ಯ, ಎಂ.ಎಸ್.ಜಗದೀಶ್‌ನಾಯಕ, ಪ್ರಭಾಕರ, ಎಸ್.ಕೆ.ಕಾಟಂಲಿಂಗಯ್ಯ, ಡಿ.ಕೆ.ಕಾಟಯ್ಯ, ಕೆ.ಟಿ.ಕುಮಾರಸ್ವಾಮಿ, ಈಶ್ವರನಾಯಕ, ಬೈಯಣ್ಣ, ಕಿಲಾರಿಪ್ರಕಾಶ್ ಮುಂತಾದವರು ಶ್ರೀಸ್ವಾಮಿಯ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ಧಾರೆ. ಪ್ರಾರಂಭದಲ್ಲಿ ನಿಡಗಲ್‌ನ ರಾಮತೀರ್ಥದಲ್ಲಿ ಗಂಗಾಪೂಜೆಯನ್ನು ನೇರವೇರಿಸುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ದಳವಾಯಿಮೂರ್ತಿ, ಸಿಪಾಯಿಮಂಜುನಾಥ, ಮಹಾಂತೇಶ್, ಸಣ್ಣೀರಪ್ಪ, ಮಧು, ನಾಗರಾಜ  ಮುಂತಾದವರು ಪಾಲ್ಗೊಂಡಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ