Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೈಗಾರಿಕಾ ಪ್ರಗತಿಯಲ್ಲಿ ಹೊಸ ಮೈಲಿಗಲ್ಲು: 29,679.20 ಕೋಟಿ ಬಂಡವಾಳ ಹೂಡಿಕೆ

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ
68ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಸಭೆಯಲ್ಲಿ 29,679.20 ಕೋಟಿ ಮೌಲ್ಯದ 17 ಬೃಹತ್ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ 66,360ಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.

​​ಯೋಜನೆಗಳ ವಿವರ: ಅನುಮೋದನೆ ಪಡೆದ 17 ಪ್ರಸ್ತಾವನೆಗಳಲ್ಲಿ 9 ಹೊಸ ಮತ್ತು ವಿಸ್ತರಣಾ ಯೋಜನೆಗಳು ಸೇರಿದ್ದರೆ, 8 ಹೆಚ್ಚುವರಿ ಬಂಡವಾಳ ಹೂಡಿಕೆ ಯೋಜನೆಗಳಾಗಿವೆ.

Advertisement

​ಪ್ರಮುಖ ಹೂಡಿಕೆದಾರ ಸಂಸ್ಥೆಗಳು: ಟೊಯೋಟಾ ಕಿರ್ಲೋಸ್ಕರ್, ಮಹೀಂದ್ರಾ ಏರೋಸ್ಟ್ರಕ್ಚರ್ಸ್, ಹೀರೋ ಫ್ಯೂಚರ್ ಎನರ್ಜೀಸ್, ಟಿವಿಎಸ್ ಮೋಟಾರ್, ಟ್ರೂಆಲ್ಟ್ ಬಯೋಎನರ್ಜಿ ಹಾಗೂ ವೈಬ್ರನ್ಸಿ ರಿಯಲ್ ಎಸ್ಟೇಟ್ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ಕರ್ನಾಟಕದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿವೆ.

​ರಾಜ್ಯದಲ್ಲಿ ಕೈಗಾರಿಕಾ ಪ್ರಗತಿಯನ್ನು ಕ್ಷಿಪ್ರಗೊಳಿಸಲು ಮತ್ತು ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಪ್ಟೆಂಬರ್ 5ರಂದು ದೊಡ್ಡಬಳ್ಳಾಪುರದಲ್ಲಿ ಪ್ರಜಾ ಆಂದೋಲನ ಸಭೆಶ್ರೀಕೃಷ್ಣ ಜನ್ಮಾಷ್ಟಮಿನಟ 'ದುನಿಯಾ' ವಿಜಯ್‌ಹಾಗೂ ನಾಗರತ್ನ ದಾಂಪತ್ಯ ಜೀವನ ಅಂತ್ಯ, 2 ಕೋಟಿ ಜೀವನಾಂಶ: ಹೈಕೋರ್ಟ್‌!ಕೆಪಿಎಸ್‌ಸಿ ಅಕ್ರಮ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಅಸ್ತ್ರಕ್ಕೆ ಸಜ್ಜಾದ ರಾಜ್ಯ ಸರ್ಕಾರ!ಕೆರೆ ನೀರಿನಲ್ಲಿ ಅಡಗಿದ್ದ ಕಳ್ಳನನ್ನು ಸಿನಿಮೀಯ ರೀತಿ ನೀರಿಗೆ ಇಳಿದು ಹಿಡಿದ ಪೊಲೀಸರುಎಇಇ ಅಕ್ರಮ ನೇಮಕಾತಿ: ಪ್ರಿಯಾಂಕ್ ಖರ್ಗೆಗೆ 10 ನೇರ ಪ್ರಶ್ನೆ ಕೇಳಿದ ಹೆಚ್.ಡಿ. ಕುಮಾರಸ್ವಾಮಿಮತದಾರರ ಪಟ್ಟಿಯಲ್ಲಿ ಎಪಿಕ್ ಸಂಖ್ಯೆ ಯಥಾವತ್, ಹೆಸರು ಬದಲಾವಣೆ: ಹೈಕೋರ್ಟ್ ನೋಟಿಸ್ಕೋಮು ಸೌಹಾರ್ದತೆ ಕದಡುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ಹೈಕೋರ್ಟ್ಬೆಂಗಳೂರಿನಲ್ಲಿ 'ಸಮಗ್ರ ಪಾರ್ಕಿಂಗ್‌ನಿಯಮ'ಗಳ ಕರಡು ಪ್ರಕಟ: ಮನೆ ಮುಂದೆ ಪಾರ್ಕಿಂಗ್‌ಗೆ ಬ್ರೇಕ್!ನೈಸ್ ರಸ್ತೆ ಸಂತ್ರಸ್ತ ರೈತರಿಗೆ ಸಿಹಿ ಸುದ್ದಿ: 1 ಎಕರೆಗೆ ಗರಿಷ್ಠ 15 ನಿವೇಶನ ಪರಿಹಾರ ನೀಡಲು ಸಂಪುಟ ಉಪಸಮಿತಿ ನಿರ್ಧಾರ